ವಾಸ್ತವ ಸತ್ಯ -ಸಮ್ಮೇಳನಗಳು,ಗೋಷ್ಟಿಗಳು

ವಾಸ್ತವ ಸತ್ಯ -ಸಮ್ಮೇಳನಗಳು,ಗೋಷ್ಟಿಗಳು



 ಸಮ್ಮೇಳನಗಳು,ಗೋಷ್ಟಿಗಳು:

ಬಹುಬಗೆಯ ಪೆಸರಿಂದ ಸಮ್ಮೇಳನವು ನಡೆದು,ಸಮ್ಮೇಳನದಿ ವಿವಿಧ ಗೋಷ್ಟಿಗಳು ಬೆಸೆದು ಸಮ್ಮೇಳನದ ಯಶವಕಂಡೆ ನಾನಂದು:

ಸಮ್ಮೇಳನದಿ ಹಲವು ನಿರ್ಣಯವ ಮಾಡುವರು,ನಿರ್ಣಯವ ಬೆಂಬಿಡದೆ ಪಾಲಿಸುವರಾರು:

ನಾಡು ನುಡಿಗಳ ಬಗೆಗೆ ಕಾಳಜಿಯು ಇರಲಿ,ಸಮ್ಮೇಳನಕೆ ಮಾತ್ರ ಮಿತವಾಗದಿರಲಿ: 

ಅನವರತ  ನಾಡು ನುಡಿಗಳ ಬಗೆಗೆ ದುಡಿಯುತ್ತ,  ಪೆಸರಗಳಿಸುವ ಮರುಳು ಇಲ್ಲದಿಹ ರಿಹರು:ಇಂತಿಪ್ಪ ಮಂದಿಗಳ ಗುರುತಿಸುವ ಮನವಿರಲಿ, ಸಮ್ಮೇಳನಗಳಲ್ಲಿ ಸ್ವಾರ್ಥ ಬರದಿರಲಿ: 


✍️ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ,,

Labels:ಪ್ರಮುಖ ಸುದ್ದಿಗಳು

Post a Comment

ಪ್ರಮುಖ ಸುದ್ದಿಗಳು

[ಪ್ರಮುಖ ಸುದ್ದಿಗಳು][slider2 autoplay]

ಸ್ಥಳೀಯ ಸುದ್ದಿಗಳು

[ಸ್ಥಳೀಯ ಸುದ್ದಿಗಳು][fbig1 animated]
[blogger]

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget